.ಬೆಳಿಗ್ಗೆ ಎದ್ದು ಅಡಿಗೆಮಾಡಿ ಸಂಜೆ ಮೇಲೇ ಪಾತ್ರೆ ತೊಳೆದು ರಾತ್ರಿ ತುತ್ತು ಕೂಳ ತಿಂದ್ರೆ life ಇಷ್ಟೇನೆ?
ಪಂಚರ್-ಅಂಗಿ ಪೌ ಪೌ...
time ಇದ್ರೆ ಸಿರಿಯಲ್ ನೋಡಿ ಮಿಕ್ಕಿ ಉಳಿದ್ರೆ ಬಟ್ಟೆತೊಳೆದು ಸಂಜೆ ಹೊತ್ತು ವಾಕಿಂಗ್ ಹೋದ್ರೆ life ಇಷ್ಟೇನೆ.
ಪಂಚರಂಗಿ ಪೌ ಪೌ ...
ಕೆಲಸದ ಮಧ್ಯ ವೇಳೆ ಇದ್ರೆ ಮದ್ಯಾನ್ಹ ಹಾಗೇ ಸ್ವಲ್ಪ ನಿದ್ರೆ ಸರಿಯಾದ್ ಸಮಯಕೆ ಎಚ್ಚರವಾದರೆ ಲೈಫ್ ಇಷ್ಟೇನೆ?
ಪಂಚರಂಗಿ ಪೌ ಪೌ ...
ಕುಕ್ಕರ್ ನಾನ್ಸ್ಟಿಕ್
Writing is my hobie. But I am not a writer
Saturday, September 11, 2010
Monday, August 16, 2010
ಗಣಿ ವಚನಗಳು
ಗಣಿ ವಚನಗಳು
೧)
ಅಗೆದರೆ ಖನಿಜದ ಮಣ್ಣಿನಂತಿರಬೇಕು.
ಅಗೆದರೆ ರೆಡ್ಡಿಗಳು ಮೆಚ್ಚಿ ಅಹುದಹುದೆನ್ನಬೇಕು
ಅಗೆದು ಮಾರಿದರೆ ವಿರೋಧಿಗಳು ಸುಮ್ಮನಿರಬೇಕು
ಕುಡಲಸಂಗಮದೆವಾ......
೨)
ಬೆಟ್ಟದಾ ಮೇಲೊಂದು ಗಣಿಗಾರಿಕೆಮಾಡಿ
ವಿರೋಧಿಗಳಿಗೆ ಅಂಜಿದೊಡೆ ಎಂಥಯ್ಯಾ?
ಸಮುದ್ರದಾ ದಡದಲ್ಲಿ ಬಚ್ಚಿಟ್ಟು ಸಿಬಿಐಗೆ ಹೆದರಿದರೆ ಹೇಗಯ್ಯಾ?
ಅಕ್ರಮ ಅಕ್ರಮವೆಂದು ಕೂಗಲು ಅಕ್ರಮ ನಿಲ್ಲುವುದೇ ಸಿದ್ದರಾಮಯ್ಯ?
೧)
ಅಗೆದರೆ ಖನಿಜದ ಮಣ್ಣಿನಂತಿರಬೇಕು.
ಅಗೆದರೆ ರೆಡ್ಡಿಗಳು ಮೆಚ್ಚಿ ಅಹುದಹುದೆನ್ನಬೇಕು
ಅಗೆದು ಮಾರಿದರೆ ವಿರೋಧಿಗಳು ಸುಮ್ಮನಿರಬೇಕು
ಕುಡಲಸಂಗಮದೆವಾ......
೨)
ಬೆಟ್ಟದಾ ಮೇಲೊಂದು ಗಣಿಗಾರಿಕೆಮಾಡಿ
ವಿರೋಧಿಗಳಿಗೆ ಅಂಜಿದೊಡೆ ಎಂಥಯ್ಯಾ?
ಸಮುದ್ರದಾ ದಡದಲ್ಲಿ ಬಚ್ಚಿಟ್ಟು ಸಿಬಿಐಗೆ ಹೆದರಿದರೆ ಹೇಗಯ್ಯಾ?
ಅಕ್ರಮ ಅಕ್ರಮವೆಂದು ಕೂಗಲು ಅಕ್ರಮ ನಿಲ್ಲುವುದೇ ಸಿದ್ದರಾಮಯ್ಯ?
Tuesday, August 10, 2010
ಗಣಿ ಗಾದೆಗಳು.......
ಗಣಿ ಗಾದೆಗಳು..........
ರೆಡ್ಡಿ ರೆಡ್ಡಿ ಎಷ್ಟು ಲಾರಿ ಮಣ್ಣು ಅಂದ್ರೆ ಮೂರೂ ಮತ್ತೊಂದು ಅಂದರಂತೆ......
ಮಣ್ಣು ನೋಡಿ ಗಣಿಗಾರಿಕೆ ಮಾಡು...
ಮಣ್ಣು ಒಳ್ಳೆಯದಾದರೆ ನಾಡೆಲ್ಲಾ ನಮ್ಮದೇ,,,
ಅಧಿಕಾರವಿಲ್ಲದ ಮಾನ ಪಾದಯಾತ್ರೆ ಮಾಡಿದರು ಬರಲ್ಲ..
ಗಣಿಗಾರಿಕೆಗೆ ಸಾವಿಲ್ಲ ಅಧಿಕಾರಕ್ಕೆ ಸುಖವಿಲ್ಲಾ?????
ಗಣಿ ಜಗಳದಿಂದ ನೆರೆ ಸಂತ್ರಸ್ತರು ಬಡವಾದ್ರು....
ಗಣಿ ಅಗೆಯುವದೇ ನಮ್ಮಕೆಲಸ...
ಗಣಿಮಣ್ಣು ಕಪ್ಪಾದರೆ ಗಣಿ ಧಣಿಗಳ ಹೊನ್ನು ಕಪ್ಪೇ?.....
ಮಣ್ಣು ಮಾರಿದ್ದು ತನಗೆ ಬಂದರಿನಲ್ಲಿ ಬಚ್ಚಿಟ್ಟಿದ್ದು ಪರರಿಗೆ......
ಮಣ್ಣು ನೋಡಿ ಗಣಿಗಾರಿಕೆಮಾಡು....
ರೆಡ್ಡಿ ತಾನು ಕೆಟ್ಟಿದ್ದಲ್ಲದೆ ಯಡ್ಡಿನು ಕೆಡಿಸಿದರು..
ಗಣಿಗಾರಿಕೆ ಮಾಡಿ ನೋಡು ಪಾದಯಾತ್ರೆ ನಡೆದು ನೋಡು ......
ಗಣಿಗಾರಿಕೆಯಲ್ಲಿ ಹೋದ ಮಾನ ಸಮಾವೇಶ ಮಾಡಿದ್ರು ಬರಲ್ಲ....
ರೆಡ್ಡಿ ರೆಡ್ಡಿ ಎಷ್ಟು ಲಾರಿ ಅಡಿರಿದೆ ಅಂದ್ರೆ ಮೂರು ಮತ್ತೊಂದು ಅಂದರಂತೆ...
ಖನಿಜ ಅಗೆದ ಪಾಪ ತಲೆ ಬೋಳಿಸಿ ಪರಿಹರಿಸಕೋ......
ಮಣ್ಣಗೆಯಲು ಆಗದವನು ಸಮಾವೇಶದಲ್ಲಿ ಪರಚಿಕೊಂದನಂತೆ........
ಗಣಿಗಾರಿಕೆ ಮಾಡಲ್ಲಾಗದವ ನೆಲಡೊಂಕು ಅಂದನಂತೆ......
ಕೊಟ್ಟಿದ್ದು ರಾಜ್ಯಕ್ಕೆ, ಬಚ್ಚಿಟ್ಟದ್ದು ಕೇಂದ್ರಕ್ಕೆ.....
ಯತಾ ಮಣ್ಣು ತಥಾ ಹೊನ್ನು......
ಹೇಗಿದ್ದೀರಾ ರೆಡ್ಡಿಗಳೇ ಅಂದ್ರೆ ಗುದ್ದಾಟಕ್ಕೆ ಬಂದರಂತೆ...
ರೆಡ್ಡಿ ರೆಡ್ಡಿ ಎಷ್ಟು ಲಾರಿ ಮಣ್ಣು ಅಂದ್ರೆ ಮೂರೂ ಮತ್ತೊಂದು ಅಂದರಂತೆ......
ಮಣ್ಣು ನೋಡಿ ಗಣಿಗಾರಿಕೆ ಮಾಡು...
ಮಣ್ಣು ಒಳ್ಳೆಯದಾದರೆ ನಾಡೆಲ್ಲಾ ನಮ್ಮದೇ,,,
ಅಧಿಕಾರವಿಲ್ಲದ ಮಾನ ಪಾದಯಾತ್ರೆ ಮಾಡಿದರು ಬರಲ್ಲ..
ಗಣಿಗಾರಿಕೆಗೆ ಸಾವಿಲ್ಲ ಅಧಿಕಾರಕ್ಕೆ ಸುಖವಿಲ್ಲಾ?????
ಗಣಿ ಜಗಳದಿಂದ ನೆರೆ ಸಂತ್ರಸ್ತರು ಬಡವಾದ್ರು....
ಗಣಿ ಅಗೆಯುವದೇ ನಮ್ಮಕೆಲಸ...
ಗಣಿಮಣ್ಣು ಕಪ್ಪಾದರೆ ಗಣಿ ಧಣಿಗಳ ಹೊನ್ನು ಕಪ್ಪೇ?.....
ಮಣ್ಣು ಮಾರಿದ್ದು ತನಗೆ ಬಂದರಿನಲ್ಲಿ ಬಚ್ಚಿಟ್ಟಿದ್ದು ಪರರಿಗೆ......
ಮಣ್ಣು ನೋಡಿ ಗಣಿಗಾರಿಕೆಮಾಡು....
ರೆಡ್ಡಿ ತಾನು ಕೆಟ್ಟಿದ್ದಲ್ಲದೆ ಯಡ್ಡಿನು ಕೆಡಿಸಿದರು..
ಗಣಿಗಾರಿಕೆ ಮಾಡಿ ನೋಡು ಪಾದಯಾತ್ರೆ ನಡೆದು ನೋಡು ......
ಗಣಿಗಾರಿಕೆಯಲ್ಲಿ ಹೋದ ಮಾನ ಸಮಾವೇಶ ಮಾಡಿದ್ರು ಬರಲ್ಲ....
ರೆಡ್ಡಿ ರೆಡ್ಡಿ ಎಷ್ಟು ಲಾರಿ ಅಡಿರಿದೆ ಅಂದ್ರೆ ಮೂರು ಮತ್ತೊಂದು ಅಂದರಂತೆ...
ಖನಿಜ ಅಗೆದ ಪಾಪ ತಲೆ ಬೋಳಿಸಿ ಪರಿಹರಿಸಕೋ......
ಮಣ್ಣಗೆಯಲು ಆಗದವನು ಸಮಾವೇಶದಲ್ಲಿ ಪರಚಿಕೊಂದನಂತೆ........
ಗಣಿಗಾರಿಕೆ ಮಾಡಲ್ಲಾಗದವ ನೆಲಡೊಂಕು ಅಂದನಂತೆ......
ಕೊಟ್ಟಿದ್ದು ರಾಜ್ಯಕ್ಕೆ, ಬಚ್ಚಿಟ್ಟದ್ದು ಕೇಂದ್ರಕ್ಕೆ.....
ಯತಾ ಮಣ್ಣು ತಥಾ ಹೊನ್ನು......
ಹೇಗಿದ್ದೀರಾ ರೆಡ್ಡಿಗಳೇ ಅಂದ್ರೆ ಗುದ್ದಾಟಕ್ಕೆ ಬಂದರಂತೆ...
Saturday, August 7, 2010
ಸಮರಸವೇ------------ಜೀ-ವನ********
ಸಮರಸವೇ------------ಜೀ-ವನ********
ದಾಂಪತ್ಯದಲ್ಲಿ ಅನ್ಯೂನ್ಯತೆ ಬಹಳ ಮುಖ್ಯ. ಬಲವಾದ ನಂಬಿಕೆ, ಆತ್ಮವಿಶ್ವಾಸ, ಸಮಯ ಪ್ರಜ್ಞೆ
ಸಹನೆಗಳೇ ಆಧಾರ.
ಮಧುರವಾದ ಮಾತು,ಶಾಂತ ಸ್ವಭಾವದ ನಡೆ ನುಡಿ,ಹಾಸ್ಯ ಮಿಶ್ರಿತ ಸಂಭಾಷಣೆ ಸರಸ ವಿರಸ ಇವೆಲ್ಲಾ ದಾಂಪತ್ಯ ಬದುಕಿನ ಗುಟ್ಟು.
ಹೆಂಡತಿಯ ಮಾತುಗಳನ್ನು ಹಾಸ್ಯ ಮಿಶ್ರಿತವಾಗಿ ತಮಾಷೆ ಮಾಡಿದಾಗ ಅವಳಲ್ಲಿಯೂ ಒಂದು ರೀತಿಯ ಖುಷಿ.
ಪ್ರತಿಯೊಬ್ಬ ಗಂಡ ಹೆಂಡತಿಯರು ಏಕಾಂತದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಒಮ್ಮೆ ಹೀಗೇನೆ
ಹೆಂಡತಿ ತನ್ನ ಪತಿಯೊಂದಿಗೆ...........................
ರೀ ನಿಜವಾಗಿಯೂ ಹೇಳುತ್ತೇನೆ ಮುಂದಿನ ಏಳೇಳು ಜನ್ಮದಲ್ಲೂ ನೀವೇ ನನ್ನ ಗಂಡನಾಗಬೇಕು......
"ನಿಜ ನನಗೂ ಹಾಗೇ ಅನಿಸುತ್ತಿದೆ,, ಆದರೆ.............
ಆದರೆ ಏನ್ರೀ....................
(ನೋಡಿ.. ಈ ಆದರೇ ಅನ್ನುವುದು ಎಂಥಹಾ ಅರ್ಥವಾಗಿಬಿಡುತ್ತದೆ ,,,,,....
ಇಲ್ಲೂ ಅದೆಆಗಿದ್ದು,, ಅಥವಾ ಅವನ ಮನದಾಳದ ಮಾತೋ ಏನೋ ........
ಅಥವಾ ಆ ಸಮಯದಲ್ಲಿ ಹಾಗೇ ಅನಿಸುವುದೋ ಏನೋ)
ಆದರೆ ಮತ್ತೇನಿಲ್ಲಾ ...... ಏಳೇಳು ಜನ್ಮಕ್ಕೂ ನಿನಗೆ ನಾನೇ ಗಂಡನಾದರೆ.....
ನಿನ್ನದು ಸ್ವಾರ್ಥ ಆಸೆ ಅನಿಸುತ್ತೆ.......ಬೆರೆಯವ...ರಿ....ಗೂ.........
ಏ..ನ್ರಿ ಬೇರೆಯವರಿಗೂ..ಸರಿಯಾಗಿಹೇಳಿ.........
ಮತ್ತೆನಿಲ್ಲಾ........
ಬೇರೆಯವರಿಗೂ ಒಂದೊಂದು ಚಾನ್ಸು ಕೊಟ್ರೆ ನನಗು ಸ್ವಲ್ಪ ಚೇಂಜ್ ಇರುತ್ತೆ ಆಲ್ವಾ? ಅದಕ್ಕೇ....
ಆ ಕ್ಷಣದಲ್ಲಿ ಅವಳಿಗೆ ಏನನಿಸಿರಬಹುದು?
......ನಿಮ್ಮ ಅನುಭವಕ್ಕೇ ಬಿಡುತ್ತೇನೆ,,,,
ನಿಜವಾಗಿಯೂ ಹೇಳುತ್ತೇನೆ ದಾಂಪತ್ಯ ಜೀವನದಲ್ಲಿ ಎಂತ:ಹ ಮಧುರ ಕ್ಷಣಗಳಿರುತ್ತೆ
ಅನ್ನೋದು ನನಗೆ "ಮದುವೆ" ಆದಮೆಲೇ
ಗೊತ್ತಾಗಿದ್ದು................
ದಾಂಪತ್ಯದಲ್ಲಿ ಅನ್ಯೂನ್ಯತೆ ಬಹಳ ಮುಖ್ಯ. ಬಲವಾದ ನಂಬಿಕೆ, ಆತ್ಮವಿಶ್ವಾಸ, ಸಮಯ ಪ್ರಜ್ಞೆ
ಸಹನೆಗಳೇ ಆಧಾರ.
ಮಧುರವಾದ ಮಾತು,ಶಾಂತ ಸ್ವಭಾವದ ನಡೆ ನುಡಿ,ಹಾಸ್ಯ ಮಿಶ್ರಿತ ಸಂಭಾಷಣೆ ಸರಸ ವಿರಸ ಇವೆಲ್ಲಾ ದಾಂಪತ್ಯ ಬದುಕಿನ ಗುಟ್ಟು.
ಹೆಂಡತಿಯ ಮಾತುಗಳನ್ನು ಹಾಸ್ಯ ಮಿಶ್ರಿತವಾಗಿ ತಮಾಷೆ ಮಾಡಿದಾಗ ಅವಳಲ್ಲಿಯೂ ಒಂದು ರೀತಿಯ ಖುಷಿ.
ಪ್ರತಿಯೊಬ್ಬ ಗಂಡ ಹೆಂಡತಿಯರು ಏಕಾಂತದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಒಮ್ಮೆ ಹೀಗೇನೆ
ಹೆಂಡತಿ ತನ್ನ ಪತಿಯೊಂದಿಗೆ...........................
ರೀ ನಿಜವಾಗಿಯೂ ಹೇಳುತ್ತೇನೆ ಮುಂದಿನ ಏಳೇಳು ಜನ್ಮದಲ್ಲೂ ನೀವೇ ನನ್ನ ಗಂಡನಾಗಬೇಕು......
"ನಿಜ ನನಗೂ ಹಾಗೇ ಅನಿಸುತ್ತಿದೆ,, ಆದರೆ.............
ಆದರೆ ಏನ್ರೀ....................
(ನೋಡಿ.. ಈ ಆದರೇ ಅನ್ನುವುದು ಎಂಥಹಾ ಅರ್ಥವಾಗಿಬಿಡುತ್ತದೆ ,,,,,....
ಇಲ್ಲೂ ಅದೆಆಗಿದ್ದು,, ಅಥವಾ ಅವನ ಮನದಾಳದ ಮಾತೋ ಏನೋ ........
ಅಥವಾ ಆ ಸಮಯದಲ್ಲಿ ಹಾಗೇ ಅನಿಸುವುದೋ ಏನೋ)
ಆದರೆ ಮತ್ತೇನಿಲ್ಲಾ ...... ಏಳೇಳು ಜನ್ಮಕ್ಕೂ ನಿನಗೆ ನಾನೇ ಗಂಡನಾದರೆ.....
ನಿನ್ನದು ಸ್ವಾರ್ಥ ಆಸೆ ಅನಿಸುತ್ತೆ.......ಬೆರೆಯವ...ರಿ....ಗೂ.........
ಏ..ನ್ರಿ ಬೇರೆಯವರಿಗೂ..ಸರಿಯಾಗಿಹೇಳಿ.........
ಮತ್ತೆನಿಲ್ಲಾ........
ಬೇರೆಯವರಿಗೂ ಒಂದೊಂದು ಚಾನ್ಸು ಕೊಟ್ರೆ ನನಗು ಸ್ವಲ್ಪ ಚೇಂಜ್ ಇರುತ್ತೆ ಆಲ್ವಾ? ಅದಕ್ಕೇ....
ಆ ಕ್ಷಣದಲ್ಲಿ ಅವಳಿಗೆ ಏನನಿಸಿರಬಹುದು?
......ನಿಮ್ಮ ಅನುಭವಕ್ಕೇ ಬಿಡುತ್ತೇನೆ,,,,
ನಿಜವಾಗಿಯೂ ಹೇಳುತ್ತೇನೆ ದಾಂಪತ್ಯ ಜೀವನದಲ್ಲಿ ಎಂತ:ಹ ಮಧುರ ಕ್ಷಣಗಳಿರುತ್ತೆ
ಅನ್ನೋದು ನನಗೆ "ಮದುವೆ" ಆದಮೆಲೇ
ಗೊತ್ತಾಗಿದ್ದು................
Monday, July 26, 2010
ಮುಂಗಾರು ಮಳೆ
ಮುಂಗಾರು ಮಳೆ
ಸುತ್ತಲು ಹಸಿರು, ಮಂಜು ಮುಸುಕಿನ ತಣ್ಣನೆಯ ಗಾಳಿ ಇಷ್ಟು ಸಾಕಲ್ಲವೇ ಪ್ರೆಮಿಗಳಾಗಲಿ ,,,,,,,, ಕವಿಗಳಾಗಲಿ ,,,,,,,
ಮೈಮರೆತು ಹಾಡಿ ಕುಣಿದು ಮನಸ್ಸಿನ ಭಾವನೆಗಳನ್ನು ಹೊರಹಾಕಲು. ನವ ಪ್ರೆಮಿಗಳೆಲ್ಲಾ ಮುಂಗಾರು ಮಳೆಯ
ದ್ರಷ್ಯವನ್ನೇ ನೆನಪಿಸಿಕೊಂಡು ಮನದಲ್ಲೇ ಅಂದುಕೊಳ್ಳುತ್ತಾರೆ,,,,,,,,, ಅನಿಸುತೆದೆ ಯಾಕೂ ಇಂದು ನೀನೇನೆ ನನ್ನವಳೆಂದು.......
ಒಂದು ಮಾತ್ರ ಸತ್ಯ ಈ ಹಾಡು ಕೇವಲ ಪ್ರೆಮಿಗಲಿಗಷ್ಟೇ ಅಲ್ಲ ಎಲ್ಲಾ ವಯೋಮಾನದವರಿಗೂ ಇಷ್ಟ. ಅದು ಅವರವರ ಅನುಭವದ ಮೇಲೆ..
ಅರ್ಥವನ್ನು ಕೊಡುತ್ತದೆ........ ನೋಡಿ ... ಪ್ರೇಮಿಗಳಿಗೆ !!!!!! ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಅವರನ್ದುಕೊಲ್ಲುತ್ತಾರೆ ಅನಿಸುತಿದೆ............
ಇನ್ನು ಕೆಲವು ಜನರಿಗೆ ಬೇರೆ ರೀತಿಯ ಭಾವನೆಯನ್ನು ಹುಟ್ಟಿಸಿದೆ ಈ ಹಾಡು????????? ಮದುವೆಯಾಗಿ ವರ್ಷ ಕಳೆದವರಿಗೆ,,,,,,,,,,,,,.
ಕೆಲವರಿಗೆ ಹೀಗೂ ಅನಿಸಿರಲು ಸಾಕು,,,, " ಅನಿಸುತುದೆ ಯಾಕೊ ಇಂದು (ಹೆಂಡತಿಯ ಹೆಸರಿರಲೂ ಬಹುದು) ನೀನೇನೆ? ನನ್ನ ಅವಳೆಂದು? ,,,,,,,,,"
ಅದು ಲವ್ ಮ್ಯಾರೇಜ್ ಆದರಂತೂ ಇನ್ನೂ ಬ್ರಮನಿರಸನಗೊಂಡು,,,,,,,, ಮದುವೆಗೆ ಮುಂಚೆ ಚನ್ನಾಗಿ ಹೊಂದಿಕೊಂಡು ದಿನಕಳೆದಂತೆ ಇವನ ಸ್ವಭಾವದಿಂದಲೋ ...
ಅಥವಾ ಅದೇ ಅವಳ ಸ್ವಭಾವವೋ,,,,, ಇವನಿಗೆ ಅವಳು ಸರಿಯಾಗಿ ಅರ್ಥವಾಗಿಲ್ಲವೋ ಆಗ ಅನಿಸುವುದು ಹೀಗೇನೆ ..............
ಸುತ್ತಲು ಹಸಿರು, ಮಂಜು ಮುಸುಕಿನ ತಣ್ಣನೆಯ ಗಾಳಿ ಇಷ್ಟು ಸಾಕಲ್ಲವೇ ಪ್ರೆಮಿಗಳಾಗಲಿ ,,,,,,,, ಕವಿಗಳಾಗಲಿ ,,,,,,,
ಮೈಮರೆತು ಹಾಡಿ ಕುಣಿದು ಮನಸ್ಸಿನ ಭಾವನೆಗಳನ್ನು ಹೊರಹಾಕಲು. ನವ ಪ್ರೆಮಿಗಳೆಲ್ಲಾ ಮುಂಗಾರು ಮಳೆಯ
ದ್ರಷ್ಯವನ್ನೇ ನೆನಪಿಸಿಕೊಂಡು ಮನದಲ್ಲೇ ಅಂದುಕೊಳ್ಳುತ್ತಾರೆ,,,,,,,,, ಅನಿಸುತೆದೆ ಯಾಕೂ ಇಂದು ನೀನೇನೆ ನನ್ನವಳೆಂದು.......
ಒಂದು ಮಾತ್ರ ಸತ್ಯ ಈ ಹಾಡು ಕೇವಲ ಪ್ರೆಮಿಗಲಿಗಷ್ಟೇ ಅಲ್ಲ ಎಲ್ಲಾ ವಯೋಮಾನದವರಿಗೂ ಇಷ್ಟ. ಅದು ಅವರವರ ಅನುಭವದ ಮೇಲೆ..
ಅರ್ಥವನ್ನು ಕೊಡುತ್ತದೆ........ ನೋಡಿ ... ಪ್ರೇಮಿಗಳಿಗೆ !!!!!! ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಅವರನ್ದುಕೊಲ್ಲುತ್ತಾರೆ ಅನಿಸುತಿದೆ............
ಇನ್ನು ಕೆಲವು ಜನರಿಗೆ ಬೇರೆ ರೀತಿಯ ಭಾವನೆಯನ್ನು ಹುಟ್ಟಿಸಿದೆ ಈ ಹಾಡು????????? ಮದುವೆಯಾಗಿ ವರ್ಷ ಕಳೆದವರಿಗೆ,,,,,,,,,,,,,.
ಕೆಲವರಿಗೆ ಹೀಗೂ ಅನಿಸಿರಲು ಸಾಕು,,,, " ಅನಿಸುತುದೆ ಯಾಕೊ ಇಂದು (ಹೆಂಡತಿಯ ಹೆಸರಿರಲೂ ಬಹುದು) ನೀನೇನೆ? ನನ್ನ ಅವಳೆಂದು? ,,,,,,,,,"
ಅದು ಲವ್ ಮ್ಯಾರೇಜ್ ಆದರಂತೂ ಇನ್ನೂ ಬ್ರಮನಿರಸನಗೊಂಡು,,,,,,,, ಮದುವೆಗೆ ಮುಂಚೆ ಚನ್ನಾಗಿ ಹೊಂದಿಕೊಂಡು ದಿನಕಳೆದಂತೆ ಇವನ ಸ್ವಭಾವದಿಂದಲೋ ...
ಅಥವಾ ಅದೇ ಅವಳ ಸ್ವಭಾವವೋ,,,,, ಇವನಿಗೆ ಅವಳು ಸರಿಯಾಗಿ ಅರ್ಥವಾಗಿಲ್ಲವೋ ಆಗ ಅನಿಸುವುದು ಹೀಗೇನೆ ..............
Thursday, July 22, 2010
ತಲೆ ಬಿಸಿ
ಹಿಂದಿನ ತಿಂಗಳುಊರಿಗೆ ಹೋಗಿದ್ದೆ, ತಂಗಿ ಮದುವೆಯ ತಯಾರಿಗೆ.
ತಂಗಿ ಅಂದ್ರೆ ಚ್ಚಿಕ್ಕಪ್ಪನ ಮಗಳು, ನಮಗೆ ಅಕ್ಕತಂಗಿಯರಿಲ್ಲ ನನ್ನ ಚ್ಚಿಕ್ಕಪ್ಪಂಗೆ
ಗಂಡುಮಕ್ಕಳು ಇಲ್ಲಾ, ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಬೇಕಲ್ಲ ಅದಕ್ಕೆ.
ಯಜನಾಮನ ಗಾಂಭಿರ್ಯದಲ್ಲೇ ನನ್ನ ನಡೆಗಳಿದ್ದವು. ನಾನು ಬೆಂಗಳೂರಲ್ಲಿ
ಉದ್ಯೋಗದಲ್ಲಿ ಇದ್ದುದರಿಂದ ಸ್ವಲ್ಪ ಜಾಸ್ತಿನೀ ಮರ್ಯಾದೆ ಸಿಕ್ಕಿತು. ಹಾಗೆ
ಮಾತನಾಡುತ್ತ ಚಿಕ್ಕಪ್ಪ ಕೇಂದ್ರ ಸರ್ಕಾರದ ಯೋಜನೆಯೊಂದನ್ನ
ಕೈಗೆತ್ತಿಕೊಂಡಂತೆ ಮನೆಯಲ್ಲಿ ನಡೆಯುತ್ತಿರುವ ಕೆಲಸದ ಬಗ್ಗೆ ಹೇಳಿದ್ರು,
ಆದ್ರೆ ಮುಖದಲ್ಲಿ ತೆನ್ಷನ್ನು ಇತ್ತು. ವಿಷಯ ಏನೆಂದು ಕೇಳಿದೆ, ಹಾಗೆ ಬಿಡುವ
ಜಾಯಮಾನ ನನ್ನದಲ್ಲ. ಏನಿಲ್ಲ ತುಂಬಾ ದಿನದಿಂದ ಸಾವಿತ್ರಿ ತಲೆ ತಿಂತಿತ್ತು...
ಯಲ್ಲರ್ಮನೆಲ್ಲು ಮನೆಲ್ಲೇ ಸಂಡಾಸ್ ಮಾಡಿದ್ದ.... ಹಿಸೆಯಾಗಿ ಐದು ವರ್ಷ
ಆದ್ರೂ ನಮಗೊಂದು 'ಸಂಡಾಸ್' ಮಾಡಲ್ಲಾಜಿಲ್ಲೇ ಹೊಸಬೀಗ್ರು ಬತ್ತ
ಅವರ್ಯದ್ರಿಗೆ ಸುಮಾರಾಗ್ತು, ನಮ್ಮಲ್ಲೂ 'ಸಂಡಾಸ್' ಆಗವು ಹೇಳಿ...ಅಂದ.
ಹಾಗೆ ಹೇಳುತ್ತಾ... ಮಳೆಗಾಲ ಬೇರೆ ಶುರುವಾತು ಆಳ್ಗ ಶಿಗ್ತ್ವಿಲ್ಲೇ 'ಸಂಡಾಸಿಗೆ'
ಕೈಹಾಕ್ಯಂಡು ಭಾರಿ ಹೊಲಸ್ ಕೆಲ್ಸಾಗೊತು..... ಇನ್ನು ಹತ್ತುಹನ್ನೆರ್ಡುದಿನಕ್ಕೆ
ಮದುವೆ ಅಷ್ಟರಲ್ಲಿ ಕಾರ್ಯಾ ಮುಗ್ಸವು ಒಬ್ಬನೇ ಬ್ಯಾರೆ ಯಂತಮಾಡವು?.....
ಇವೆಲ್ಲ ಸಹಜ 'ಸಂಡಾಸ್' ತಾನೇ ಆಗುತ್ತೆ ನೀನು 'ಅದನ್ನೇ' ತಳಿಗೆ ಹಚ್ಚಕೊಬೇಡಾ
ಎಲ್ಲರ್ಮನೆಲ್ಲು ಆಗುತ್ತೆ ಎಂದು ಸಮಾದಾನ ಹೇಳಿದೆ. ಅಷ್ಟರಲ್ಲಿ ಸಾವಿತ್ರಿ 'ಟೀ'
ತಗಂಡು ಬಂದಳು,,,, ಬಂದವಳೇ 'ಸಂಡಾಸಿಗೆ' ಬಾಯ್ಹಾಕಿದಳು!!!!!!!!
ಇಗ ಮತ್ತೆ ಅದಕ್ಕೇ ಬಾಯಿಹಾಕಬೇಡಾ ಪ್ರಬಾಕಣ್ಣಯ್ಯಾ ಹೇಳಿ ಮುಗಿಸಿದ್ದ
ಇದನ್ನ ಇಲ್ಲಿಗೇ ಮುಗಿಸಿಬಿಡಿ ನಾನು ಬಂದಿದ್ದೇನೆ
ಯಾರು ಇದಕ್ಕೆ ಬಾಯಿಹಾಕಬೇಡಿ...........
ಪದೇ ಪದೇ 'ಸಂಡಾಸನ್ನ' ತಳಿಗೆ ಹಚ್ಹ್ಚಿಕೊಬೇಡಿ..........
ಅಂತ ಹೇಳಿ ಸಮಾದಾನ ಮಾಡಿದೆ. ನೀವು ಅಷ್ಟೇ ಇದನ್ನೇ ತಳಿಗೆ ಹಚ್ಹ್ಚಿಕೊಬೇಡಿ......
Subscribe to:
Comments (Atom)
